Da Breeze

Da Breeze Da Breez ‘Da Breeze’ is a restaurant for people of all ages. Right from kids to youngsters and family crowd, the restaurant caters to everybody’s needs.

Finally, the flora and fauna in this open-air restaurant just magnify its charm. Guests can surely enjoy the long walk-ways with lush greens and lazy evenings. Make sure you visit this attractive restaurant and we assure you that it will become your regular visiting spot.

ದಿ ಹಿಂದೂ ಪತ್ರಿಕೆಯ(The Hindu) ವತಿಯಿಂದ ದಿನಾಂಕ 11, ಭಾನುವಾರ ಬೆಳಗ್ಗೆ 10 ಕ್ಕೆ ಮೈಸೂರಿನ ವಿದ್ಯಾವರ್ಧಕ ಕಾಲೇಜ್ ಆಫ್ ಇಜಿನಿಯರಿಂಗ್ ನಲ್ಲಿ...
07/06/2023

ದಿ ಹಿಂದೂ ಪತ್ರಿಕೆಯ(The Hindu) ವತಿಯಿಂದ ದಿನಾಂಕ 11, ಭಾನುವಾರ ಬೆಳಗ್ಗೆ 10 ಕ್ಕೆ ಮೈಸೂರಿನ ವಿದ್ಯಾವರ್ಧಕ ಕಾಲೇಜ್ ಆಫ್ ಇಜಿನಿಯರಿಂಗ್ ನಲ್ಲಿ, PUC ಪಾಸ್ ಆದ ವಿದ್ಯಾರ್ಥಿಗಳಿಗಾಗಿ ಕೆರಿಯರ್ ಕೌನ್ಸೆಲಿಂಗ್ ( Career Counseling ) ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. SSLC ಹಾಗೂ PUC ಓದುತ್ತಿರುವ ಎಲ್ಲಾ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಿ. ನಿಮ್ಮ ಮುಂದಿನ ವಿದ್ಯಾಬ್ಯಾಸ ದ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಈ ಕಾರ್ಯಕ್ರಮ ಸಹಾಯ ಮಾಡಲಿದೆ. ನೋಂದಣಿ ಪ್ರಕ್ರಿಯೆ 9.30 ಕ್ಕೆ ಶುರು ಆಗಲಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9448871815

ಬೆಂಗಳೂರಿನ ರಂಗಶಂಕರದಲ್ಲಿ ಶ್ರೀನಿವಾಸ ವೈದ್ಯ ಅವರ ಬರಹಗಳನ್ನಾಧರಿಸಿದ ರಂಗವಲ್ಲಿಯ ಸೂಪರ್ ಹಿಟ್ ನಾಟಕ 'ಪಾರ್ಶ್ವ ಸಂಗೀತ' ದಿನಾಂಕ:05-08-2018ನೇ...
11/07/2018

ಬೆಂಗಳೂರಿನ ರಂಗಶಂಕರದಲ್ಲಿ ಶ್ರೀನಿವಾಸ ವೈದ್ಯ ಅವರ ಬರಹಗಳನ್ನಾಧರಿಸಿದ ರಂಗವಲ್ಲಿಯ ಸೂಪರ್ ಹಿಟ್ ನಾಟಕ 'ಪಾರ್ಶ್ವ ಸಂಗೀತ'
ದಿನಾಂಕ:05-08-2018ನೇ ಭಾನುವಾರ ಮದ್ಯಾಹ್ನ 3.30ಕ್ಕೆ ಮತ್ತು ಸಂಜೆ 7.30ಕ್ಕೆ
ರಂಗರೂಪ : ಬಿ.ಪಿ.ಅರುಣ್..
ರಂಗವಿನ್ಯಾಸ: ಹೆಚ್.ಕೆ.ದ್ವಾರಕಾನಾಥ್..
ಸಂಗೀತ ನಿರ್ವಹಣೆ : ವಿಶ್ವಾಸ್ ಕೃಷ್ಣ..
ಪರಿಕಲ್ಪನೆ ಮತ್ತು ನಿರ್ದೇಶನ : ಪ್ರಶಾಂತ್ ಹಿರೇಮಠ
ಟಿಕೆಟ್ ಗಳಿಗಾಗಿ ಸಂಪರ್ಕಿಸಿ

Book tickets online for a play, Parshwa Sangeetha in Bangalore. Plays schedule, auditorium details, artist info & ticket rates available at BookMyShow.

ವೇಣು ಮಾಧವ್ ಗೋವಿಂದು ಮತ್ತು ದೀಪಕ್ ಮಾಲ್ಘಾನ್ ರಚಿಸಿರುವ ಜೆ.ಸಿ.ಕುಮಾರಪ್ಪ ಅಂಡ್ ಗಾಂಧೀಸ್ ಸ್ಟ್ರಗಲ್ ಫಾರ್ ಎಕನಾಮಿಕ್ ಜಸ್ಟೀಸ್(J.C.Kumarapp...
30/04/2017

ವೇಣು ಮಾಧವ್ ಗೋವಿಂದು ಮತ್ತು ದೀಪಕ್ ಮಾಲ್ಘಾನ್ ರಚಿಸಿರುವ ಜೆ.ಸಿ.ಕುಮಾರಪ್ಪ ಅಂಡ್ ಗಾಂಧೀಸ್ ಸ್ಟ್ರಗಲ್ ಫಾರ್ ಎಕನಾಮಿಕ್ ಜಸ್ಟೀಸ್(J.C.Kumarappa & Gandhi's struggle for economic justice) ಕುರಿತು ವಿಷೇಶ ಉಪನ್ಯಾಸ ಏರ್ಪಡಿಸಿದ್ದೇವೆ. ಕೃತಿ ಕುರಿತು ಪ್ರಾಸ್ತಾವಿಕ ಮಾತುಗಳನ್ನು ಸಿ.ಯತಿರಾಜ್, ವಿಶೇಷ ಉಪನ್ಯಾಸ ಹಿರಿಯ ರಂಗಕರ್ಮಿ ಹಾಗೂ ಗಾಂದಿವಾದಿ ಪ್ರಸನ್ನ, ಮುಖ್ಯ ಅತಿಥಿಯಾಗಿ ಪ್ರೊ.ಕೆ.ಸದಾಶೀವ ಆಗಮಿಸಲಿದ್ದಾರೆ. ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಗಾಂದಿವಾದಿ ಸುರೇಂದ್ರ ಕೌಲಗಿ ಅವರು ವಹಿಸಲಿದ್ದಾರೆ.
ದಿನಾಂಕ ಮೇ 1ನೇ ಸೋಮವಾರ 2017, ಸಮಯ: 4 ಗಂಟೆ, ಸ್ಥಳ:ಬಾಬು ಜಗಜೀವನ್ ರಾಮ್ ಅಧ್ಯಯನ ಸಂಶೋಧನ ಮತ್ತು ವಿಸ್ತರಣ ಕೇಂದ್ರ, ಮಾನಸಗಂಗೋತ್ರಿ, ಹುಣಸೂರು ರಸ್ತೆ, ಮೈಸೂರು.
ನೀವು ಬನ್ನಿ ನಿಮ್ಮ ಗೆಳೆಯರನ್ನು ಕರೆತನ್ನಿ

ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ (ರಿ), ಮೈಸೂರು ಜಿ.ಶ್ರೀನಿವಾಸ್ಕುಮಾರ್ ನೆನಪಿನ ಉಪನ್ಯಾಸ ಕೃತಿ: ಸ್ಮಾಲ್ ಈಸ್ ಬ್ಯೂಟಿಫುಲ್ ವಿಶೇಷ ಉಪನ್ಯಾಸ...
25/11/2016

ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ (ರಿ), ಮೈಸೂರು
ಜಿ.ಶ್ರೀನಿವಾಸ್ಕುಮಾರ್ ನೆನಪಿನ ಉಪನ್ಯಾಸ
ಕೃತಿ: ಸ್ಮಾಲ್ ಈಸ್ ಬ್ಯೂಟಿಫುಲ್
ವಿಶೇಷ ಉಪನ್ಯಾಸ : ಶ್ರೀ.ಎಂ.ಆರ್.ಚಿಂತಾಮಣಿಯವರು ಪ್ರತಿಕ್ರಿಯೆ: ಡಾ.ಸಿ.ಎನ್.ರಘುಪತಿ ಪ್ರತಿಕ್ರಿಯೆ
ಪ್ರಾಸ್ತಾವಿಕ : ಬಿ.ಮಹೇಶ್ ಹರವೆ ಪ್ರಾಸ್ತಾವಿಕ ಮಾತು
ದಿನಾಂಕ 27-11-2016 ರಂದು ಭಾನುವಾರ ಬೆಳಿಗ್ಗೆ 10.30 ಕ್ಕೆ ನಡೆಯಲಿದೆ
ಸ್ಥಳ: ಮನೆಯಂಗಳ, ಕಲಾಮಂದಿರ, ಮೈಸೂರು
ನೀವು ಬನ್ನಿ ನಿಮ್ಮ ಗೆಳೆಯರನ್ನು ಕರೆತನ್ನಿ

ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಆಯೋಜಿಸುವ ನಾಟಕಕುವೆಂಪು ನಾಟಕ ಗುಚ್ಛ - ಸ್ವಪ್ನಸಿದ್ಧಿ / ನಿರ್ದೇಶನ: ಜೋಸೆಫ್ದಿನಾಂಕ: ನವೆಂಬರ್, 26, 201...
24/11/2016

ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಆಯೋಜಿಸುವ ನಾಟಕ
ಕುವೆಂಪು ನಾಟಕ ಗುಚ್ಛ - ಸ್ವಪ್ನಸಿದ್ಧಿ / ನಿರ್ದೇಶನ: ಜೋಸೆಫ್
ದಿನಾಂಕ: ನವೆಂಬರ್, 26, 2016 ರ ಶನಿವಾರ ಸಂಜೆ 7 ಗಂಟೆಗೆ
ಸ್ಥಳ: ರಂಗಾಯಣದ ವನರಂಗದಲ್ಲಿ
ಪ್ರವೇಶ ಉಚಿತ
ಪ್ರಯೋಜಕತ್ವ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು
ತಂಡ: ಪ್ರಸ್ತುತು ರಂಗದರ್ಶನ ಕಲಾ ಕೇಂದ್ರ, ಬೆಂಗಳೂರು
ಮಾಹಿತಿಗೆ ಸಂಪರ್ಕಿಸಿ: 9448871815

ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ನವೆಂಬರ್ 20 ಭಾನುವಾರ ಸಂಜೆ 6.30ಕ್ಕೆ ಪ್ರಸನ್ನ ಅವರು ರಚಿಸಿ ನಿರ್ದೇಶಿಸಿರುವ ಗಾಂಧಿಜಿಯವರ ಹಿಂದ್ ಸ್ವರಾಜ್...
19/11/2016

ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ನವೆಂಬರ್ 20 ಭಾನುವಾರ ಸಂಜೆ 6.30ಕ್ಕೆ ಪ್ರಸನ್ನ ಅವರು ರಚಿಸಿ ನಿರ್ದೇಶಿಸಿರುವ ಗಾಂಧಿಜಿಯವರ ಹಿಂದ್ ಸ್ವರಾಜ್ ಆಧಾರಿತ ನಮ್ಮ ರಂಗವಲ್ಲಿಯ ನಾಟಕ "ಸ್ವರಾಜ್ಯದಾಟ".
ಟಿಕೆಟ್ ಗಳಿಗೆ ಸಂಪರ್ಕಿಸಿ: 08212512639/ 9448871815/ 9964656482 .
ನೀವು ಬನ್ನಿ ನಿಮ್ಮ ಗೆಳೆಯರನ್ನು ಕರೆತನ್ನಿ

ಇಂದು ಕಡೆಯ ಪ್ರದರ್ಶನಸಂಜೆ 7 ಗಂಟೆಗೆ ಧ್ವನ್ಯಲೋಕಲ್ಲಿ  ರಂಗವಲ್ಲಿ ಅರ್ಪಿಸುವ ಪ್ರಸನ್ನ ಅವರು ರಚಿಸಿ ನಿರ್ದೇಶಿಸಿರುವ ಗಾಂಧಿಜಿಯವರ ಹಿಂದ್ ಸ್ವರಾ...
15/11/2016

ಇಂದು ಕಡೆಯ ಪ್ರದರ್ಶನ
ಸಂಜೆ 7 ಗಂಟೆಗೆ ಧ್ವನ್ಯಲೋಕಲ್ಲಿ ರಂಗವಲ್ಲಿ ಅರ್ಪಿಸುವ ಪ್ರಸನ್ನ ಅವರು ರಚಿಸಿ ನಿರ್ದೇಶಿಸಿರುವ ಗಾಂಧಿಜಿಯವರ ಹಿಂದ್ ಸ್ವರಾಜ್ ಆಧಾರಿತ ನಾಟಕ "ಸ್ವರಾಜ್ಯದಾಟ" ಪ್ರದರ್ಶನಗೊಳ್ಳಲಿದೆ. ಟಿಕೆಟ್ ಗಳಿಗೆ ಸಂಪರ್ಕಿಸಿ: 9448871815 / 9964656482

ರಂಗವಲ್ಲಿ ಅರ್ಪಿಸುವ ಪ್ರಸನ್ನ ಸರ್ ಅವರು ರಚಿಸಿ ನಿರ್ದೇಶಿಸಿರುವ ಗಾಂಧಿಜಿಯವರ ಹಿಂದ್ ಸ್ವರಾಜ್ ಆಧಾರಿತ ನಾಟಕ "ಸ್ವರಾಜ್ಯದಾಟ" ನವೆಂಬರ್ 10 ರಿಂ...
03/11/2016

ರಂಗವಲ್ಲಿ ಅರ್ಪಿಸುವ ಪ್ರಸನ್ನ ಸರ್ ಅವರು ರಚಿಸಿ ನಿರ್ದೇಶಿಸಿರುವ ಗಾಂಧಿಜಿಯವರ ಹಿಂದ್ ಸ್ವರಾಜ್ ಆಧಾರಿತ ನಾಟಕ "ಸ್ವರಾಜ್ಯದಾಟ" ನವೆಂಬರ್ 10 ರಿಂದ ಸಂಜೆ 7 ಗಂಟೆಗೆ ಮೈಸೂರಿನ ಧ್ವನ್ಯಲೋಕಲ್ಲಿ ಪ್ರದರ್ಶನಗೊಳ್ಳಲಿದೆ.
ಟಿಕೆಟ್ ಗಳಿಗೆ ಸಂಪರ್ಕಿಸಿ: 9448871815

ರಂಗವಲ್ಲಿ ರಂಗಸಂಭ್ರಮದಲ್ಲಿ 3 ನಾಟಕಗಳು ಅಕ್ಟೋಬರ್ 21-23, 2016 21 ಅಕ್ಟೋಬರ್ 2016, ಶುಕ್ರವಾರ, ಸಮಯ: ಸಂಜೆ 7 ಕ್ಕೆ, ಸ್ಥಳ : ಕಲಾಮಂದಿರ,ನೀನ...
17/10/2016

ರಂಗವಲ್ಲಿ ರಂಗಸಂಭ್ರಮದಲ್ಲಿ 3 ನಾಟಕಗಳು ಅಕ್ಟೋಬರ್ 21-23, 2016

21 ಅಕ್ಟೋಬರ್ 2016, ಶುಕ್ರವಾರ, ಸಮಯ: ಸಂಜೆ 7 ಕ್ಕೆ, ಸ್ಥಳ : ಕಲಾಮಂದಿರ,
ನೀನಾಸಂ ತಿರುಗಾಟದ ಹೆಚ್.ಎಸ್.ಶಿವಪ್ರಕಾಶ್ ಅವರ ನಾಟಕಗಳ ಆದಾರಿತ "ಕಲಂದುಗೆಯ ಕಥೆ" ಆನ್ ಲೈನ್ ಬುಕ್ ಮಾಡಲು ಸಂಪರ್ಕಿಸಿ:
https://in.bookmyshow.com/mysore/plays/kaalandugeya-kathe/ET00045609
22 ಅಕ್ಟೋಬರ್ 2016, ಶನಿವಾರ, ಸಮಯ: ಸಂಜೆ 7 ಕ್ಕೆ, ಸ್ಥಳ : ಕಲಾಮಂದಿರ,
ನೀನಾಸಂ ತಿರುಗಾಟದ ನಾಟಕಗಳ ಹೈಸ್ನಾಮ್ ತೋಂಬ ನಿರ್ದೇಶನದ ನಾಟಕ "ಇತ್ತ ದರಿ ಅತ್ತ ಪುಲಿ" ಆನ್ ಲೈನ್ ಬುಕ್ ಮಾಡಲು ಸಂಪರ್ಕಿಸಿ:
https://in.bookmyshow.com/mysore/plays/atta-dari-itta-puli/ET00045611
23 ಅಕ್ಟೋಬರ್ 2016, ಭಾನುವಾರ, ಸಮಯ: ಸಂಜೆ 7 ಕ್ಕೆ, ಸ್ಥಳ : ಕಲಾಮಂದಿರ,
ಬೆಂಗಳೂರಿನ ಡ್ರಮಾನಾನ್ ತಂಡದಿಂದ ಶರಣ್ಯ ರಾಮ್ ಪ್ರಕಾಶ್ ಅವರ ನಾಟಕ "ಅಕ್ಷಯಾಂಬರ" ಆನ್ ಲೈನ್ ಬುಕ್ ಮಾಡಲು ಸಂಪರ್ಕಿಸಿ:
https://in.bookmyshow.com/mysore/plays/akshayambara/ET00045612
ಟಿಕೆಟ್ ಗಾಗಿ ಸಂಪರ್ಕಿಸಿ: 9590259095 / 9844644480

ದಿನಾಂಕ 16-10-2016 ರ ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ನಮ್ಮ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಹಾಗ...
14/10/2016

ದಿನಾಂಕ 16-10-2016 ರ ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ನಮ್ಮ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ "ಕನ್ನಡ ಚಿಂತನೆಯಲ್ಲಿ ಅಲ್ಲಮ ರೂಪುಗೊಂಡ ಬಗೆ" ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ನೀವು ಬನ್ನಿ ನಿಮ್ಮ ಗೆಳೆಯರನ್ನು ಕರೆತನ್ನಿ

ಮಾನ್ಯರೇ,ಮೈಸೂರು ದಸರಾ ಅಂಗವಾಗಿ ದಸರಾ ಸಮಿತಿ ನಗರದ ರಂಗಾಚಾರ್ಲು ಸ್ಮಾರಕ ಪುರಭವನ (ಟೌನ್ ಹಾಲ್)ದಲ್ಲಿ ಆಯೋಜಿಸಿರುವ ನಾಟಕೋತ್ಸವದಲ್ಲಿ ರಂಗವಲ್ಲಿ...
26/09/2016

ಮಾನ್ಯರೇ,

ಮೈಸೂರು ದಸರಾ ಅಂಗವಾಗಿ ದಸರಾ ಸಮಿತಿ ನಗರದ ರಂಗಾಚಾರ್ಲು ಸ್ಮಾರಕ ಪುರಭವನ (ಟೌನ್ ಹಾಲ್)ದಲ್ಲಿ ಆಯೋಜಿಸಿರುವ ನಾಟಕೋತ್ಸವದಲ್ಲಿ ರಂಗವಲ್ಲಿ ತಂಡದ ಜನಪ್ರಿಯ ಹಾಸ್ಯ ನಾಟಕ "ಸಂಸಾರದಲ್ಲಿ ಸನಿದಪ' ಇದೇ ಅಕ್ಟೊಬರ್ 2ರ ಭಾನುವಾರ ಸಂಜೆ 7ಗಂಟೆಗೆ ಪ್ರದರ್ಶನಗೊಳ್ಳಲಿದೆ. ನೀವು ಬನ್ನಿ. ನಿಮ್ಮ ಸ್ನೇಹಿತರನ್ನೂ ಕರೆತನ್ನಿ. ಸಾಧ್ಯವಾದರೆ ಈ ಮಾಹಿತಿಯನ್ನು ನಿಮ್ಮ ಅತ್ಮೀಯರೊಡನೆ ಹಂಚಿಕೊಳ್ಳಿ.

ಪ್ರವೇಶ ಉಚಿತ.

Address

Mysore
570016

Alerts

Be the first to know and let us send you an email when Da Breeze posts news and promotions. Your email address will not be used for any other purpose, and you can unsubscribe at any time.

Contact The Business

Send a message to Da Breeze:

Share

Category